May 3, 2021

ಕಾಫಿ ತೋಟಕ್ಕೆ ಲಗ್ಗೆ:ಗೊಬ್ಬರ ಚೀಲಗಳು ನಾಶ


ಕೊಡಗು: ನಾಪೋಕ್ಲು ಸಮೀಪದ ಮರಂದೋಡ ಸಮೀಪ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಆಹಾರ ಅರೆಸಿ ಬಂದ ಹಿಂಡಿಗೆ ಬೆಳೆಗಳಿಗೆ ಹಾಕಲು ಸ್ಥಳೀಯ ಬೆಳೆಗಾದ ಮುದ್ದಯ್ಯ ಎಂಬುವವರು ದಾಸ್ತಾನು ಮಾಡಿದ್ದ 30 ಗೊಬ್ಬರ ಚೀಲವನ್ನು ಎಲ್ಲೆಂದರಲ್ಲಿ ಎಸೆದು ಹಾನಿ ಮಾಡಿದೆ.

ಈ ಭಾರಿಯಾದರೂ ಉತ್ತಮ ಫಸಲು ಪಡಯಬೇಕೆಂದು ಮುದ್ದಯ್ಯ ಗೊಬ್ಬರ ದಾಸ್ತಾನು ಮಾಡಿದ್ದರು ಎನ್ನಲಾಗಿದೆ.ಇದಕ್ಕಾಗಿ ಅರಣ್ಯ ಇಧಾಖೆ ನಷ್ಟ ಪರಿಹಾರ ಒದಗಿಸಬೇಕಾಗಿ ಒತ್ತಾಯಿಸಿದ್ದಾರೆ.

error: Content is protected !!