fbpx

ಹಾಡಿಯ ಗಿರಿಜನರು ಮಳೆಗೆ ಹೈರಾಣು

ನಿರಂತರ ಮಳೆಯಿಂದ ಒಂದೆಡೆ ಭೂಕುಸಿತ,ಪ್ರವಾಹ ಭೀತಿ ಒಂದೆಡೆಯಾದರೆ ವಿರಾಜಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಕುಂಬಾರಕಟ್ಟೆ ಗಿರಿಜನ ಹಾಡಿಯ ಹಲವು ಗುಡಿಸಲುಗಳಲ್ಲಿ ಜಲ ಉದ್ಬವವಾಗುತ್ತಿದ್ದು ಸ್ಥಳೀಯ ವಾಸಿಗಳಲ್ಲಿ ಆತಂಕ ಮೂಡಿಸಿದೆ.

ಸ್ಥಳಕ್ಕೆ ಪಂಚಾಯ್ತಿಯ ಕೆಲವು ಸದಸ್ಯರು ಆಗಮಿಸಿ ಪರಿಶೀಲನೆ ನಡೆಸಿ ಪಂಚಾಯ್ತಿ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವ ಕಾರ್ಯ ಮಾಡಲಾಗಿದೆ.

error: Content is protected !!