30ರವರೆಗೆ ಮಳೆ ಸಂಭವ

ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ಸೇರಿದಂತೆ ಹಾಸನದ ಸಕಲೇಶಪುರ, ಶೃಂಗೇರಿ ಆಗುಂಬೆ ಭಾಗದಲ್ಲಿ ಏಪ್ರಿಲ್ 30ರವರೆಗೆ ಅವಧಿ ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.ಇದಲ್ಲದೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲೂ ಭಾರೀ ಮಳೆಯಾಗುವ ಲಕ್ಷಣಗಳಿದ್ದು, ಗಾಳಿಯ ವೇಗ ದ ಬಗ್ಗೆ ವಿಡಿಯೋ ರವಾನಿಸಿದೆ.

error: Content is protected !!