ಸಿದ್ದಾಪುರದ ಗ್ರಾಮದಲ್ಲಿ ನಾಗರಹಾವಿನ ಸೆರೆ

ಸಿದ್ದಾಪುರದ ಗ್ರಾಮದ ಮಂಡ್ಯ ಪಂಡ ಅಶೋಕ್ ಅವರ ಮನೆಯಲ್ಲಿ ಹಾವು ಇರುವುದರ ಬಗ್ಗೆ ತಿಳಿದ ಕೂಡಲೇ ಸ್ನೇಕ್ ಸುರೇಶ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು ವಿಷಯ ತಿಳಿದ ಸ್ನೇಕ್ ಸುರೇಶ್ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ, ಮನೆಯ ಒಳಗೆ ನಾಗರಹಾವು ಇರುವುದು ಕಂಡು ಬಂದಿತ್ತು.

ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ತಿಳಿಸಿದ್ದಾರೆ.

error: Content is protected !!