ದಿನದ ವಾರ್ತೆ ಸಾಂಕ್ರಾಮಿಕ ರೋಗಗಳ ತಡೆಗೆ ಪ.ಪಂಚಾಯ್ತಿಯಿಂದ ಕ್ರಮ 10 months ago Team_sudhisanthe ಕುಶಾಲನಗರದಲ್ಲಿ ಸೊಳ್ಳೆಗಳ ನಿರ್ಮೂಲನೆಗಾಗಿ ಪಟ್ಟಣ ಪಂಚಾಯತಿ ವತಿಯಿಂದ ಕುಶಾಲನಗರದ ಎಲ್ಲಾ ವಾರ್ಡ್ ಗಳಲ್ಲಿ ಹೊಗೆ ಸಿಂಪಡಿಸುತ್ತಿದ್ದಾರೆ. ಸೊಳ್ಳೆಗಳಿಂದ ಹರಡಬಹುದಾದ ಡೆಂಗ್ಯೂ, ಚೌಕೂನ್ ಗುನ್ಯ, ಮಲೇರಿಯಾದಂತಹಾ ಪ್ರಕರಣಗಳು ಆಗಿಂದಾಗೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ದಕ್ಷಿಣ ಕೊಡಗಿನಲ್ಲೊಂದು ಬೃಹತ್ ಗಾತ್ರದ ಅಣಬೆNext ಜಿಲ್ಲಾಧಿಕಾರಿಗಳೊಂದಿಗೆ ಸಿ.ಎಂ ವಿಡಿಯೋ ಸಂವಾದ