ದಿನದ ವಾರ್ತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಹಸುವಿಗೆ ಚಿಕಿತ್ಸೆ 9 months ago Team_sudhisanthe ಕುಶಾಲನಗರ: ಇಂದು ಸಂಜೆ ಕುಶಾಲನಗರ ಕೊಪ್ಪ ಗೇಟ್ ಹತ್ತಿರ ಗರ್ಭಕೋಶ ಹೊರಗೆ ಬಂದು ಚಿಂತಾಜನಕವಾಗಿದ್ದ ಹಸುವನ್ನು ಬಜರಂಗದಳ ಕಾರ್ಯಕರ್ತರುಗಳು ಸೇರಿ ವೈದ್ಯರಿಂದ ಚಿಕಿತ್ಸೆ ನೀಡಿ, ಸರಿಯಾದ ವಾರಸುದಾರರಿಗೆ ಒಪ್ಪಿಸಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ನಡೆಯುತ್ತಿದೆ ಉಭಯ ಪಟ್ಟಣ ಪಂಚಾಯ್ತಿಗಳಲ್ಲಿ ಚುನಾವಣಾ ಹಣಾಹಣಿNext ಶಿಯೋಮಿ ಕಂಪೆನಿ ವಿರುದ್ಧ ಆಲ್ ಇಂಡಿಯಾ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಆಕ್ರೋಶ