ವಿಶ್ವ ಸಂಸ್ಥೆಯ ಶಾಂತಿ ಪಾಲಕರಾಗಿ (United Nations peace keeping) ಕೊಡಗಿನ ಯೋಧರು!

ವಿಶ್ವ ಸಂಸ್ಥೆಯೂ ತನ್ನ ಸಂಯುಕ್ತ ರಾಷ್ಟ್ರದ ಅಡಿಯಲ್ಲಿ ಬರುವಂಥ ಕೆಲವೊಂದು ಸಣ್ಣ ದೇಶಗಳ ಆರ್ಥಿಕ ಮತ್ತು ರಕ್ಷಣಾತ್ಮಕ ನೆರವನ್ನು ತಲುಪಿಸಲು ತನ್ನ ಯುನೈಟೆಡ್ ನೇಶನ್ಸ್ ಫೋರ್ಸ್ ಅನ್ನು ( UN forces) ಅಂತಹ ದೇಶದಲ್ಲಿ ನಿಯೋಜಿಸಲಾಗುತ್ತದೆ .. ಇದಕ್ಕಾಗಿ ತನ್ನ ಸಂಯುಕ್ತ ರಾಷ್ಟ್ರಗಳಲ್ಲಿ ಬಲಿಷ್ಟ ಸೇನೆಗಳಿಂದ ಕೆಲವೊಂದು ಸೈನಿಕರನ್ನು ಆಯ್ಕೆ ಮಾಡಿ ಕೆಲವೊಂದು ತಿಂಗಳಿಗೆ ತನ್ನ ಯುನೈಟೆಡ್ ನೇಶನ್ಸ್ ಫೋರ್ಸಸ್ ನಲ್ಲಿ ಕಾರ್ಯ ನಿರ್ವಹಿಸಲು ವಿದೇಶಕ್ಕೆ ಕಳುಹಿಸುತ್ತದೆ


ಇದೇ ರೀತಿ ಈ ಭಾರಿಯ ಯುನೈಟೆಡ್ ನೇಶನ್ಸ್ ಫೋರ್ಸ್ ನಲ್ಲಿ ಭಾರತೀಯ ಸೇನೆಯಿಂದ ಆಯ್ಕೆ ಆದವರಲ್ಲಿ ಕೊಡಗಿನವರದ
- ಪೆಮ್ಮoಡ ರವೀಂದ್ರ ಪಿ ಎಸ್, ಶಾಂತಿ ನಗರ, ಪೊನ್ನಂಪೇಟೆ
ಕರೋಟಿರ ಲೋಕೇಶ್ ಪಾಲಿಬೆಟ್ಟ್ತ
ವಿನೋದ್ ಕಾಳಪ್ಪ ಗಾಳಿಬೀಡು
ಸತೀಶ್ ವಿ ದೊಡ್ಡಯ್ಯ ಶನಿವಾರಸಂತೆ
ಪೊನ್ನ ಚೆಟ್ಟೀರ ಪಳಂಗಪ್ಪ ಕಾಲೂರು, ಮಡಿಕೇರಿ
ದಿನೇಶ್ ಪೂಜಾರಿ ಚಾಮುಂಡೇಶ್ವರಿ ನಗರ, ಮಡಿಕೇರಿ
ದೀಕ್ಷಿತ್ ಶೆಟ್ಟಿ ಭಗವತಿ ನಗರ, ಮಡಿಕೇರಿ
ಭರತ್ ಪೂಜಾರಿ ಕಗ್ಗೊಡು, ಮಡಿಕೇರಿ
ಇವರುಗಳು ಇದೇ ಸೆಪ್ಟಂಬರ್ನಲ್ಲಿ ಲೆಬನಾನ್ ದೇಶದಲ್ಲಿ ನಡೆಯುವ ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಕ್ಯಾಂಪ್ ( United Nations peace keeping camp) ನಲ್ಲಿ ಭಾಗವಹಿಸಲಿದ್ದಾರೆ.