ದಿನದ ವಾರ್ತೆ ರೈತರಿಗೆ ಮಾಹಿತಿ 10 months ago Team_sudhisanthe ಜಿಲ್ಲೆಯ ರೈತರು ಮುಂದಿನ 48 ಗಂಟೆಗಳು ರಾಸಾಯನಿಕ ಮತ್ತು ಔಷಧಿ ಸಿಂಪರಣೆ ಮಾಡದಂತೆ ಸೂಚನೆ ಹವಮಾನ ಇಲಾಖೆ ಮಾಹಿತಿ ಆಧರಿಸಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ. ಸದ್ಯ ಭತ್ತದ ನಾಟಿ ಮಾಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous 30 ಟನ್ ತೂಕದ ಸಿಮೆಂಟ್ ಲಾರಿ ವಶNext ಪುಟ್ಟ ಪೋರನಿಂದ ಏಷ್ಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಗರಿ!