fbpx

ಪರಿಹಾರ ಮೊತ್ತ ಹಸ್ತಾಂತರ

ಮಡಿಕೇರಿ ಅ.14:-ಕೋಕೇರಿ ಗ್ರಾಮದ ಕಾವೇರಿಯಪ್ಪ ಕೆ.ಎ ಇವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮುಂದಿನ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2.16 ಲಕ್ಷ ರೂ ಗಳ ಪರಿಹಾರದ ಮೊತ್ತವನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಂಜೂರು ಮಾಡಿಸಿ ಅವರಿಗೆ ಚೆಕ್ ಹಸ್ತಾಂತರಿಸಿದರು.

error: Content is protected !!