ದಿನದ ವಾರ್ತೆ ದ್ವಿಚಕ್ರ ವಾಹನ ಕಳ್ಳನ ಬಂಧನ 10 months ago Team_sudhisanthe ಆರೋಪಿ ತೌಸಿಫ್ ಮಡಿಕೇರಿಯ ಮಹಾದೇವಪೇಟೆಯ ಮಕ್ಕಾನ್ ಗಲ್ಲಿಯಲ್ಲಿ ವಿನೋದ್ ಕುಮಾರ್ ಎಂಬುವವರಿಗೆ ಸೇರಿದ ಹೋಂಡಾ ಆಕ್ಟಿವಾ ಕಳ್ಳತನ ಪ್ರಕರಣಕ್ಕೆ ಸಂಬಂಧ ಕುಶಾಲನಗರದ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದ ತೌಸಿಫ್ ಎಂಬಾತನನ್ನು ಬಂಧಿಸಲಾಗಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಮನೆಗಳ್ಳತನ, ಚಿನ್ನಾಭರಣ, ನಗದು ಕಳವುNext ಸುಂಟಿಕೊಪ್ಪ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಗಮನಕ್ಕೆ