ದಿನದ ವಾರ್ತೆ ತಾವರೆಕೆರೆ ಸರ್ವೆಗೆ ಸೂಚನೆ 11 months ago Team_sudhisanthe ಕುಶಾಲನಗರ ತಾವರೆಕೆರೆ ಬಫರ್ಜೋನ್ ಒತ್ತುವರಿ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯ ಜುಲೈ 9ರಂದು ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆಗೆ ಬಂದಿದ್ದು ಕಂದಾಯ,ಕುಡ,ಪಟ್ಟಣ ಪಂಚಾಯ್ತಿ ಇಲಾಖೆಗಳು ದೂರುದಾರ ವಕೀಲ ಅಮೃತೇಶ್ ಸಮ್ಮುಖದಲ್ಲಿ ಜಂಟಿ ಕಾರ್ಯಕ್ಕೆ ಸೂಚಿಸಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಅಂಗಡಿಗೆ ನುಗ್ಗಿದ 108 ವಾಹನ!Next ಕೊಡಗು ಜಿಲ್ಲೆಯ ಮಳೆ ವಿವರ