ದಿನದ ವಾರ್ತೆ ಜಿಲ್ಲಾಡಳಿತದ ಅಧಿಕಾರಿಗಳಿಂದ ಗಡಿ ಪರಿಶೀಲನೆ 9 months ago Team_sudhisanthe ಕೊಡಗು ಕೇರಳ ಗಡಿ ಜಿಲ್ಲೆಯ ಕೇರಳದ ಮೂಲಕ ರಾಜ್ಯಕ್ಕೆ ವಾಹನಗಳು ಪ್ರವೇಶಿಸುವ ಬಗ್ಗೆ ದೂರಿನ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಅಧಿಕಾರಿಗಳು, ಮಾಕುಟ್ಟ ಹಾಗು ಕುಟ್ಟ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘನೆಯ ವಿರುದ್ಧ ಕ್ರಮNext ಕೊಡಗರಹಳ್ಳಿಯಲ್ಲಿ ವನಮಹೋತ್ಸವ ಗ್ರೋ ಗ್ರೀನ್ ಹಸಿರು ಅಭಿಯಾನಕ್ಕೆ ಚಾಲನೆ