ದಿನದ ವಾರ್ತೆ ಜಿಂಕೆ ಮರಿ ರಕ್ಷಣೆ 8 months ago Team_sudhisanthe ಸಿದ್ದಾಪುರದ ಅರೆಕಾಡು ಸುವರ್ಣಗಿರಿ ಕಾಫಿ ತೋಟದಲ್ಲಿ ಜಿಂಕೆ ಮರಿ ಕಂಡು ಬಂದಿತ್ತು. ಮರಿಯ ಆಕ್ರಂಧನ ಕೇಳಿ ಸ್ಥಳಕ್ಕೆ ಆಗಮಿಸಿದ ಉಮ್ಮರ್, ತಾಯಿಯಿಂದ ಬೇರ್ಪಟ್ಟ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಎಸ್.ಎಂ ಕೃಷ್ಣ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಸ್ವಾಗತಾರ್ಹ: ಪ್ರತಾಪ ಸಿಂಹNext ಅಕ್ರಮ ಗಾಂಜಾ ಮಾರಾಟ ಯತ್ನ