ದಿನದ ವಾರ್ತೆ ಜಾನುವಾರು ವಿತರಣೆ 1 month ago Team_sudhisanthe ಗಿರಿಜನ ಅಭಿವೃದ್ಧಿ ನಿಗಮ ಉಪ ಯೋಜನೆ ಇಲಾಖೆ ಮತ್ತು ವಾಲ್ಮಿಕಿ ಅಭಿವೃದ್ಧಿ ನಿಗಮ ವತಿಯಿಂದ ಫಲಾನುಭವಿಗಳಿಗೆ ಜಾನುವಾರುಗಳನ್ನು ವಿತರಿಸಲಾಯಿತು. ವಿರಾಜಪೇಟೆಯ ವಿಧಾನ ಸಭೆಯ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ನೇತೃತ್ವದದಲ್ಲಿ ಅರ್ಹ ಫಲಾನುಭವಿಗಳಿಗೆಉ ಆಡು ಮತ್ತು ಮೇಕೆ ಮರಿಗಳನ್ನು ವಿತರಣೆ ಮಾಡಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆNext ದುಬಾರೆಯಲ್ಲಿ ನೀರಿಗೆ ಮುಳುಗಿ ಯುವಕ ಸಾವು!