ಜಮೀನಿನ ಭರವಸೆ ನೀಡಿದ ಸಂಸದ ಪ್ರತಾಪ್ ಸಿಂಹ

ಕೂಡಗು ಮೈಸೂರಿನ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಇತ್ತೀಚಿನ ಹಿಮಪಾತದಲ್ಲಿ ಮೃತಪಟ್ಟ ಹುತಾತ್ಮ ಯೋಧ ಅಲ್ತಾಫ್ ಅವರ ಮನೆಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿ, 50 ಸಾವಿರ ಪರಿಹಾರ ಜೊತೆ ನೀವೇಶನ ಭರವಸೆ ನೀಡಿದ್ದಾರೆ.
ಕೂಡಗು ಮೈಸೂರಿನ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಇತ್ತೀಚಿನ ಹಿಮಪಾತದಲ್ಲಿ ಮೃತಪಟ್ಟ ಹುತಾತ್ಮ ಯೋಧ ಅಲ್ತಾಫ್ ಅವರ ಮನೆಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿ, 50 ಸಾವಿರ ಪರಿಹಾರ ಜೊತೆ ನೀವೇಶನ ಭರವಸೆ ನೀಡಿದ್ದಾರೆ.