ಕೋವಿಡ್ ನಿಂದ ದುಡಿಯುವ ಬಿ.ಪಿ.ಎಲ್ ವರ್ಗದವರು ಮೃತಪಟ್ಟರೆ 1 ಲಕ್ಷ ಪರಿಹಾರ

ಬಡತನ ರೇಖೆಗಿಂತ ಕಡಿಮೆಯ ದುಡಿಯುವ ಸದ್ಯರು ಕೋವಿಡ್ 19 ರಿಂದ ಮೃತಪಟ್ಟರೆ ಒಂದು ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕೃತ ಘೋಷಣೆ ಮಾಡಿದ್ದಾರೆ.
ಬಡತನ ರೇಖೆಗಿಂತ ಕಡಿಮೆಯ ದುಡಿಯುವ ಸದ್ಯರು ಕೋವಿಡ್ 19 ರಿಂದ ಮೃತಪಟ್ಟರೆ ಒಂದು ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕೃತ ಘೋಷಣೆ ಮಾಡಿದ್ದಾರೆ.