ದಿನದ ವಾರ್ತೆ ಕುಶಾಲನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ 3 months ago Team_sudhisanthe ಮಹಾಶಿವರಾತ್ರಿ ಪ್ರಯುಕ್ತ ಕುಶಾಲನಗರದ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಬಿಲ್ವಾರ್ಚನೆ, ಪುಷ್ಪಾ ಅಷ್ಟೋತರ, ನೈವೇದ್ಯ ಬಳಿಕ ಮಹಾಮಂಗಳಾರತಿ ನಡೆದ ನಂತರ ತೀರ್ಥ ಪ್ರಸಾದ ವಿತರಣೆ ನಡೆಸಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕೊಡಗಿನ ವಿದ್ಯಾರ್ಥಿಗಳು ಉಕ್ರೇನ್’ನ ಗಡಿ ಭಾಗದಲ್ಲಿರುವುದರಿಂದ ಏರ್ ಲಿಫ್ಟ್ ವಿಳಂಬ: ಕೆ.ಜಿ.ಬೋಪಯ್ಯNext ಉಕ್ರೇನಿಂದ ಕೊಡಗಿಗೆ ಮರಳಿದ ವಿದ್ಯಾರ್ಥಿನಿ