ದಿನದ ವಾರ್ತೆ ಕಿತ್ತಳೆ ಕೃಷಿಗೆ ಪುನಶ್ಚೇತನ 9 months ago Team_sudhisanthe ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಿತ್ತಳೆ ಪುನಷ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಗಸ್ಟ್ 23 ರಂದು ಅರ್ವತೋಕ್ಲು ಗ್ರಾಮದಲ್ಲಿ ಫಲಾನುಭವಿ ರೈತರಿಗೆ ತಲಾ 100 ಗಿಡಗಳನ್ನು ವಿತರಿಸಲು,ಪೊನ್ನಂಪೇಟೆಯ ತೋಟಗಾರಿಕಾ ಇಲಾಖೆ ತಿಳಿಸಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಭಾರೀ ವಾಹನಗಳ ಸಂಚಾರಕ್ಕೆ ತಡೆ ಇದ್ದರೂ ಸಾಗಾಟNext ಶಬರಿಮಲೆ ಕ್ಷೇತ್ರಕ್ಕೆ ಸಂಬಂಧ ಕೇರಳ ಹೈಕೋರ್ಟ್ ಮಹತ್ವದ ತೀರ್ಪು