ದಿನದ ವಾರ್ತೆ ಕಾವೇರಿ ನದಿ ಸುತ್ತ ಮುತ್ತ ಸ್ವಚ್ಛತೆ 10 months ago Team_sudhisanthe ಕಾವೇರಿ ನದಿ ಸುತ್ತಮುತ್ತ ಬೆಳೆದಿರುವ ಕಾಡನ್ನು ಕಾವೇರಿ ಉಳಿಸಿ, ಹೋರಾಟ ಸಮಿತಿ ಸ್ಥಳೀಯರ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು, ಪುರಾತನ ಸೇತುವೆ ಮೇಲೆ ಬೆಳೆದಿರುವ ಮರಗಳನ್ನು ಮತ್ತು ಇತರೆ ಕಾಡುಗಿಡಗಳನ್ನು ತೆರವು ಮಾಡಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ನಾಳೆ ಲಸಿಕೆ ಲಭ್ಯವಿರಲಿದೆNext ಗ್ರಾಮೀಣ ಸೊಗಡು ಸಾರುವ ಸಾಂಪ್ರದಾಯಿಕ ಪೊಲಿಂಕಾನ ಉತ್ಸವ ಭಾಗಮಂಡದಲ್ಲಿ ಸರಳ ಆಚರಣೆ!