ಕಾಡುಕೋಣಗಳು ಪ್ರತ್ಯಕ್ಷ

ಮಡಿಕೇರಿ ಹೊರವಲಯದ ಕೆ.ನಿಡುಗಣಿ ಗ್ರಾಮದಲ್ಲಿ ಎಂ.ಆರ್ ಗಣಪತಿ ಎಂಬುವವರ ಕಾಫಿ ತೋಟದಲ್ಲಿ ಕಾಡು ಕೋಣನಗಳು ಬೀಡು ಬಿಟ್ಟಿದೆ. ಕಳೆದ ಎರಡು ದಿನಗಳಿಂದ ಅಬ್ಬಿ ಫಾಲ್ಸ್ ರಸ್ತೆ, ಆರ್.ಟಿ.ಓ ಕಚೇರಿ ಬಳಿ ಅಡ್ಡಾಡುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮಡಿಕೇರಿ ಹೊರವಲಯದ ಕೆ.ನಿಡುಗಣಿ ಗ್ರಾಮದಲ್ಲಿ ಎಂ.ಆರ್ ಗಣಪತಿ ಎಂಬುವವರ ಕಾಫಿ ತೋಟದಲ್ಲಿ ಕಾಡು ಕೋಣನಗಳು ಬೀಡು ಬಿಟ್ಟಿದೆ. ಕಳೆದ ಎರಡು ದಿನಗಳಿಂದ ಅಬ್ಬಿ ಫಾಲ್ಸ್ ರಸ್ತೆ, ಆರ್.ಟಿ.ಓ ಕಚೇರಿ ಬಳಿ ಅಡ್ಡಾಡುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.