ದಿನದ ವಾರ್ತೆ ಕಾಡಾನೆ ತುಳಿದು ವ್ಯಕ್ತಿ ಸಾವು 10 months ago Team_sudhisanthe ನಂಜರಾಯಪಟ್ಟಣ ನಿವಾಸಿ ನಡುಬೇಟ್ಟಿ ಉಲ್ಲಾಸ್ (60) ಎಂಬುವವರು ನೆನ್ನೆ ಸಂಜೆ ಆನೆ ತುಳಿತಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ. ಸಂಜೆ ಸಮಯದಲ್ಲಿ ಬಿದಿರಿನ ಕಣಿಲೆ ಕಡಿಯಲು ತೆರಳಿದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕಾರ್ಗಿಲ್ ವಿಜಯ್ ದಿವಸ್ ಮುನ್ನ ದಿನವೇ ಕೊಡಗಿನಲ್ಲಿ ಸೈನಿಕ ಹಾಗು ಅವನ ಕುಟುಂಬದ ಮೇಲೆ ಮತಾಂಧರಿಂದ ಅಮಾನುಷವಾದ ಹಲ್ಲೆ!Next ಬಾಣಾವರ ಗಿರಿಜನ ಹಾಡಿವಾಸಿಗಳಿಗೆ ಕೋವಿಡ್ ಲಸಿಕೆ ಬೇಡ ಎಂದು ಪಟ್ಟು.