ಆನೆ ದಾಳಿಗೆ ವ್ಯಕ್ತಿ ಬಲಿ.

ಕೊಡಗು:ಕಾಡಾನೆ ತುಳಿದು ವ್ಯಕ್ತಿಯ ದುರ್ಮರಣ.ಬಲ್ಲಮಾವಟಿಯ ಪೇರೂರು ಗ್ರಾಮದ ಮಾಂಜಾಟ್ ಕಾಲೋನಿಯಲ್ಲಿ ಘಟನೆ.
ಸ್ಥಳೀಯ ಪಿ.ಎಂ. ಅಪ್ಪಣ್ಣ.48 ಮೃತಪಟ್ಟ ದುರ್ದೈವಿ. ಕಳೆದ ರಾತ್ರಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ.

error: Content is protected !!